ಕವಿ ಮಂಜುನಾಥರ ಇತನಕದ ಹಲವು ಸಂಕಲನಗಳಲ್ಲಿ ಅವರ ಕವಿತಾಸಾಧನೆ ನಡೆದಿದ್ದು, ಅದು ಸಹೃದಯರ ಗಮನವನ್ನು ಸೆಳೆದಿತ್ತು. ಈ ಸಂಕಲನದಲ್ಲಿ ಅವರು, ಹಳೆಯ ಸಾಧನೆಗಳಿಂದ ಚಿಮ್ಮಿ ಹೊಸ ಹಂತದ ಸಿದ್ಧಿಗೆ ಬಂದು ನಿಂತಿರುವಂತೆ ಕಾಣುತ್ತದೆ... ಇಪ್ಪತ್ತನೇ ಶತಮಾನದ ಕನ್ನಡ ಸಾಹಿತ್ಯದಲ್ಲಿ ಮುರು ನಾಲ್ಕು ಅಲಿಗಳ ಉಬ್ಬರವಿಳಿತ ಕಂಡಿದ್ದೇವೆ... ಈ ದಿನಗಳಲ್ಲಿ ಅನೇಕ ಹಳೆ-ಹೊಸ ಬರಹಗಾರರು ಸಾಕಷ್ಟು ಸಂಖ್ಯೆಯಲ್ಲಿ ಒಳ್ಳೊಳ್ಳೆಯ ಕವಿತೆಗಳನ್ನು ಬರೆಯುತ್ತಿದ್ದಾರೆ... ಈ ಹೊಸ ಕವಿತೆಗಳ ಹಿನ್ನೆಲೆಯಲ್ಲಿ ಮಂಜುನಾಥರು ಬಹುಗಣ್ಯರಷ್ಟೇ ಅಲ್ಲ, ಅನನ್ಯರು. ಅವರು ಕವಿತೆಯೊಂದಕ್ಕೆ ತನ್ನನ್ನು ಪೂರ್ತಾ ಮಿಸಲು ಮಾಡಿಕೊಂಡಿರುವುದೂ ಅನನ್ಯತೆಯೇ.
-ಕೆ. ವಿ. ಸುಬ್ಬಣ್ಣ
(ಮುನ್ನುಡಿಯಿಂದ)
Additional information
| Number of pages | 112 |
|---|---|
| Year of Publication | 2005 |
| Author | ಎಸ್. ಮಂಜುನಾಥ್ |





Reviews
There are no reviews yet.